logo
Search...
  • Previous

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭ

  ಪದವಿ ಪೂವ೯ ಶಿಕ್ಷಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ಪಿ. ಇ. ಎಸ್‌ ಪದವಿ ಪೂರ್ವ ಕಾಲೇಜು.
  September 28, 2022 - September 28, 2022

About This Event

ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ಪಿ. ಇ. ಎಸ್‌ ಪದವಿ ಪೂರ್ವ ಕಾಲೇಜು, ಬೆಂಗಳೂರು ಇವರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯ ಉದ್ಭಾಟನಾ ಸಮಾರಂಭ, ದಿನಾಂಕ 28-9-2022 ರಂದು ಬುಧವಾರ ಬೆಳಿಗ್ಗೆ 9.30 ಗಂಟೆಗೆ, ಡಾ. ಎಮ್‌ ಆರ್‌ ದೊರೆಸ್ವಾಮಿ, ಶಿಕ್ಷಣ ಸುಧಾರಣೆಗಳ ಸಲಹೆಗಾರರು, ಕರ್ನಾಟಕ ಸರ್ಕಾರ, ಕುಲಾಧಿಪತಿಗಳು ಪಿ.ಇ ಎಸ್‌ ವಿಶ್ವವಿದ್ಯಾಲಯ, ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.

ಈ ಪಂದ್ಯಾವಳಿಯ ಉದ್ಘಾಟನೆಯನ್ನು ಶ್ರೀ ಎಲ್‌ ಎ ರವಿಸುಬ್ರಹ್ಮಣ್ಯ, ವಿಧಾನಸಭಾ ಸದಸ್ಯರು, ಬಸವನಗುಡಿ ವಿಧಾನಸಭಾ ಕ್ಷೇತ್ರ ಇವರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಆನಂದ್‌ ರಾಜ್‌, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಇವರು ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಸುಮಾರು 90 ಬಾಲಕರ ತಂಡಗಳು ಹಾಗೂ 60 ಬಾಲಕಿಯರ ತಂಡಗಳು ಭಾಗವಹಿಸುತ್ತಿದ್ದಾರೆ

ಸ್ಥಳ: ಶಂಕರ್‌ ನಾಗ್‌ ಆಟದ ಮೈದಾನ, ವಿದ್ಯಾಪೀಠ ಸರ್ಕಲ್‌, ಬೆಂಗಳೂರು - 50

Venue
  • ಶಂಕರ್‌ ನಾಗ್‌ ಆಟದ ಮೈದಾನ, ವಿದ್ಯಾಪೀಠ ವೃತ, ಬೆಂಗಳೂರು - 560050